ಉದಯವಾಣಿ



ಸರ್ವಶಕ್ತ ನಾದ ದೇವಾ....
ತಾವು ಏನು ಮಾಡುತ್ತಿದ್ದೇವೆ ಎಂದು ಈ ರೀತಿ ವರದಿ ಪ್ರಕಟಿಸುವ ಪತ್ರಿಕೆಯವರು ಅರಿಯರು. ಇವರ ಅಂಧತ್ವದಿಂದಾಗಿ ಈ ಮೊದಲು ಎಷ್ಟೋ ತಪ್ಪುಗಳು ಆಗಿವೆ. ಅದರಿಂದ ಉಂಟಾದ ಅವಾಂತರಗಳನ್ನು ಕೇಳಿಸಿಕೊಳ್ಳಲು ಆಗದ ಇವರಿಗೆ ಕಿವುಡುತನವೂ ಭಾದಿಸಿದೆ . ಪರಮ ದಯಾಳುವೂ ಕರುಣಾನಿಧಿಯೂ ನೀನು ಅವರಿಗೆ ಮರಳಿ ದ್ರಷ್ಟಿ ಕೊಡು. ಅವರ ತಪ್ಪುಗಳನ್ನು ಅರಿತು ಕೊಳ್ಳಲು, ಇನ್ನೆಂದೂ ಇಂಥ ತಪ್ಪುಗಳನ್ನು ಮಾಡದಿರಲು ಅವರ ಹ್ರದಯಗಳನ್ನು(ಇದ್ದರೆ) ಶುದ್ದ ಗೊಳಿಸು. ಅವರ ಸತತ ತಪ್ಪುಗಳನ್ನು ಕಂಡು ಆಕ್ರೋಶಿತಗೊಳ್ಳುವ ಹ್ರದಯಗಳಿಗೆ ಸಹನೆ ಕೊಡು.ಅವರಿಗೆ ಅತೀ ಶೀಘ್ರದಲ್ಲಿ ಸದೃಡಮಾನಸಿಕ ಆರೋಗ್ಯ ದಯಪಾಲಿಸು.

ಕೊನೆಯದಾಗಿ,
ಪ್ರತಿ ರಾತ್ರಿ ಮಲಗುವ ಮುನ್ನ ತಮ್ಮಎದೆಯ ಮೇಲೆ ಕೈ ಇಟ್ಟು ನಾವು ಮಾಡಿದ್ದು ಸರಿಯೇ? ಎಂದು ಕೇಳಿಕೊಳ್ಳಲು ಅವರಿಗೆ ಆತ್ಮ ಸಾಕ್ಷಿಯ ಪ್ರಜ್ಞೆ ಕೊಡು.ಇರುವಷ್ಟು ದಿನ ಒಂದಷ್ಟು ಹ್ರದಯಗಳನ್ನು ಸೇರಿಸುವ ಸತ್ಕಾರ್ಯಕ್ಕೆ ಅವರಿಗೆ ಸನ್ಮನಸ್ಸು ಕೊಡು.


ಉದಯವಾಣಿ ತಪ್ಪು  ವರದಿ  ೨೨/೦೩/೨೦೧೫ 

#ಉಫಾಕು# Pray for Peace#


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು