ಉತ್ತಮ ಸಮಾಜಕ್ಕಾಗಿ ,ಉತ್ತಮ ಸಂದೇಶ



ಮುಖ ಪುಸ್ತಕದಲ್ಲಿ ನಾಲ್ಕು ಅಕ್ಷರ ಬರೆದ ಮಾತ್ರಕ್ಕೆ ಯಾರೂ ದೊಡ್ಡ ವ್ಯಕ್ತಿ ಆಗೋದು ಇಲ್ಲ . ಹಾಗೇನೆ ಒಂದು ಉತ್ತಮ ಬರಹ / ಕಾರ್ಯಕ್ಕಾಗಿ ಒಂದು ಲೈಕ್ ಬಟನ್ ಒತ್ತೋದರಿಂದ ಕಳೆದು ಕೊಳ್ಳುವಂತದ್ದು ಏನೂ ಇಲ್ಲ. ಕೇವಲ ಲೈಕ್ ಗಾಗಿ ಮಾತ್ರ ಬರೆಯುವಂತದ್ದು ಬರಹ ಅಲ್ಲ. ಉತ್ತಮ ಬರಹಕ್ಕೆ 'ಲೈಕ್' ಸಿಗದಿದ್ದರೆ ಬರಹಗಾರನಿಗೆ ನಷ್ಟವೂ ಇಲ್ಲ. ಬರಹವು ಮನಸ್ಸಿನ ಅಭಿವ್ಯಕ್ತಿಯಾದರೆ. 'ಲೈಕ್ / ಕಾಮೆಂಟ್ಸ್' ಬರಹಗಾರನಿಗೆ ಧೈರ್ಯ ತುಂಬುವ ,ತಪ್ಪು ಸರಿ ಪಡಿಸುವ,ಹೆಚ್ಚಿನದನ್ನು ತಿಳಿದುಕೊಳ್ಳುವ ಅವಕಾಶ ಎಂಬುದನ್ನು ಸಹ್ರದಯರು ಅರಿತು ಕೊಳ್ಳಬೇಕು.

"ಮನುಷ್ಯ ಮನಸ್ಸುಗಳನ್ನು ಅರಳಿಸುವುದರಿಂದ ಖುಷಿ ಇದೆಯೇ ಹೊರತು ಮುದುಡಿಸುವುದರಿಂದ ಅಲ್ಲ" ಎಂಬುದು ನಿತ್ಯ ಸತ್ಯ. ಉತ್ತಮ ಸಮಾಜಕ್ಕಾಗಿ ,ಉತ್ತಮ ಸಂದೇಶಗಳನ್ನು ಮಾತ್ರ ಶೇರ್ ಮಾಡೋಣ . ಕೆಟ್ಟದ್ದನ್ನು ರಿಜೆಕ್ಟ್/ಬ್ಲಾಕ್ ಮಾಡೋಣ .


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು