ಬದುಕು
ಮುಖಪುಟ
ಅಭಿಮತ
ರಾಜಕೀಯ
ರಾಜಕೀಯ
ಮೇ 15, 2015
15 May at 08:57
·
Edited
·
'ರಾಜಕೀಯ' ಅನ್ನೋದು 'ಸೇವೆ' ನಾ? 'ಉದ್ದಿಮೆ' ನಾ?
ಗೊತ್ತಿರೋರು ಸ್ವಲ್ಪ ಹೇಳ್ತೀರಾ? Please
Like
·
Comment
·
Share
Annisa Afiya
,
Ashrafbm Karnad
,
Anwar Anwar Manglore
and
60 others
like this.
Sanchaari Mangalore
ಉದ್ಯಮ.....
15 May at 09:02
·
Unlike
·
1
Syed Akram
ಎರಡೂ
15 May at 09:05
·
Like
Syed Akram
ಜಾಸ್ತಿ ಉದ್ಯಮ
15 May at 09:05
·
Unlike
·
1
Ismail Sagara
ಅದು ಒಂದು ಲಾಭದಾಯಕ ಉದ್ಯಮ.
15 May at 09:16
·
Unlike
·
1
Salam Sammi
ಹಣಕಾಸು ಉದ್ದಿಮೆ
15 May at 09:51
·
Unlike
·
3
Muhammad Mubeen AbdulGaffar Sullia
ಸೇವೆ ಯಾಗಿದ್ದುದು ಮುಂದುವರಿದು ಉದ್ದಿಮೆಯಾಗಿ .. ಈಗ ದರೋಡೆ ಯಾಗಿರುವುದು ..!
15 May at 09:56
·
Unlike
·
15
Zuber Ckm
ಮೋಸ, ವಂಚನೆ ಕಲಿಸಿಕೊಡುವ ಸ್ಥಳ..
15 May at 09:57
·
Unlike
·
1
Farooq Kukkaje
What an answer by
Muhammad Mubeen AbdulGaffar Sullia
Bhai... Ha ha ha..
15 May at 09:58
·
Like
·
1
Syed Shihan
ರಾಜಕೀಯ ಕ್ಷೇತ್ರವಂಬುದು ಸೇವೆಯಾಗಿದೆ. ಹಿಂದೆ ರಾಜಕಾರಣಿಗಳು ಜನರ,ದೇಶದ ಸೇವೆಗಾಗಿ ರಾಜಕೀಯಕ್ಕೆ ಬರುತ್ತಿದ್ದರು,ಹಾಗೆಯೇ ೦ investment nali election conduct ಮಾಡುತ್ತಿದ್ದರು. ಆದರೆ ಇಂದು ಕೋಟಿ ಹಣವನ್ನು ಸುರಿಸುತ್ತಾರೆ,ಸಾವಿರ ಕೋಟಿ ಗಳಿಸುವತ್ತಾರೆ.
15 May at 10:16
·
Unlike
·
1
Ausaf Ibrahim
ಉದ್ಶಮಕ್ಕೆ ಸೇವೆಯ ಸ್ಲೊಗನ್ .....
15 May at 10:17
·
Unlike
·
1
Sunaif Vittla
ದರೋಡೆಗೆ ಸೇವೆಯ ಮುಖವಾಡ.. ಸೂಪರ್
Mubeen
ಭಾಯಿ..
15 May at 10:25
·
Unlike
·
1
Iquebal Ahmed
Licensed to loot and kill! Protected species!! Nobody can touch them!!! Kannada anuvada madabeka?
15 May at 10:35
·
Unlike
·
1
Narayana Murthy
15 May at 10:39
·
Unlike
·
2
Ishak Ph
ಹಲವರಿಗೆ ಉದ್ದಿಮೆ ಕೆಲವರಿಗೆ ಸೇವೆ
15 May at 10:40
·
Unlike
·
1
Riyaz Kolkar
ಅಢಳಿತ ಪಕ್ಷದವರು ಸೇವೆಯ ಹೆಸರಲ್ಲಿ ದರೋಡೆ ಮಾಡುವುದು ಹಾಗೂ ವೀರೊಧ ಪಕ್ಷದವರು ಇವರಿಗೆ ಕೊಂಚ ಸಹಕಾರ ನೀಡಿ ಮುಂದಿನ ದಿನಗಳಲ್ಲಿ ತಾವು ದರೋಡೆ ನಡೆಸಲು ಅವಕಾಶಕ್ಕಾಗಿ ಕಾಯುವುದು ಇದೆ ರಾಜಕೀಯ ದೊಂಬರಾಟ
15 May at 10:42
·
Unlike
·
2
Muhammad Ashraf
ಒಂದು ಥರ real estate ಇದ್ದಂಗೆ....
15 May at 10:53
·
Unlike
·
2
Hanif Mohammed
ಸೇವೊಧ್ಯಮ...
15 May at 11:07
·
Unlike
·
1
Iquebal Ahmed
He he he, Narayana Murthy Sir!
15 May at 11:26
·
Like
·
1
Kph Sayed Harif
ಡೊ೦ಬರಾಟ
15 May at 11:29
·
Like
·
1
ಸಂಶಾದ್ ತಲೆಮೊಗ್ರು
ಇಂದಿನ ರಾಜಕೀಯ ಅಂದರೆ ಹೊಲಸು ಅದರಲ್ಲಿ ಬಿದ್ದು ಹೊರಲಾಡುವುದು ಹಂದಿಗಳು
15 May at 11:32
·
Like
·
2
Muneer Shiabuddin
ಕೋಟಿ+ಲೂಟಿ=ರಾಜಕೀಯ.
15 May at 11:40
·
Like
·
1
Nausheer A. Razak
ರಾಜಕೀಯ ಏನೆಂದು ಕಲಿಸಿ ಕೊಟ್ಟ ಅಲ್ಲಾಹನ ಪ್ರವಾದಿ (ಸ.ಅ)ರ ಅನುಯಾಯಿಗಳಾದ ನಮ್ಮದೇ ಸಮುದಾಯದವರಾದ ರಾಜಕೀಯ ನೇತಾರರೂ ಸಹ ಇಂದು ಸ್ವಾರ್ಥ ಕ್ಕಾಗಿ ಅಧಿಕಾರದ ಆಸೆಗಾಗಿ ಎಲ್ಲಾ ಅಕ್ರಮ ಅನ್ಯಾಯ ದೌರ್ಜನ್ಯವನ್ನು ಕಂಡೂ ಕಾಣದ ಹಾಗೆ ನಟಿಸಿ ತಮ್ಮ ಪಕ್ಷಕ್ಕೆ ಬೆದರಿ, ಓಟ್ ಬ್ಯಾಂಕಿನ ಆಸೆಗಾಗಿ ಸುಳ್ಳನ್ನು ಸತ್ಯವನ್ನಾಗಿಸುತ್ತಾ ಅಕ್ರಮಿಗಳ ಎಲ್ಲಾ ಗೂಂಡಾಗಿರಿಯನ್ನು ಕಣ್ಣಿದ್ದೂ ಅದಕ್ಕೊಂದು ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರಗಿಸಲು ಸಾದ್ಯವಾಗದಿರೋದು ದುರಂತವೇ ಸರಿ..
15 May at 12:22
·
Unlike
·
6
Mohammed Ali Kammaradi
ಸೇವೋಧ್ಯಮ
15 May at 12:25
·
Unlike
·
4
Rafeek Bm
95%ರಸ್ಟು ಮಂದಿಗೆ ಅದೊಂದು ಉದ್ಯಮ ಉಳಿದವರಿಗೆ ಸೇವೆ.
15 May at 12:58
·
Unlike
·
1
Kasim Km
Rajakeeya andare seve......
Madthirodu uddime.......
15 May at 13:09
·
Unlike
·
1
Alianwar Saralikatte
Indiadalli rajakeeya Andre kallara santhe
15 May at 13:13
·
Unlike
·
1
Muhammed Hasha Gadiyar
ಸೇವೆಯ ಹೆಸರಲ್ಲಿ ನಡೆಸೋ ಪಕ್ಕಾ 24hr ಉದ್ಯಮ...
15 May at 13:26
·
Unlike
·
2
Raaz Balaya
ಇಷ್ಟು ದಿನ ಉದ್ದಿಮೆಯಾಗಿತ್ತು...
ಆ ಉದ್ದಿಮೆ ತಡೆಯಲು ರಾಜಕೀಯಕ್ಕೆ ಮಗುವೊಂದು ಹುಟ್ಟಿ ಬಂದಿದೆ...
ರಾಜಕೀಯವು ಗ್ರಾಮಸ್ಥರ ಸೇವೆ ಎಂಬ ನಿಟ್ಟಿನಲ್ಲಿ ಕೆಲಸ ಮುಂದುವರಿಸುತ್ತಿರುವ ಈ ರಾಜಕೀಯ ಕೂಸನ್ನು ಕಂಡು ಉದ್ದಿಮೆಯಲಿ ಸಣ್ಣ ಮಟ್ಟದ ಲಾಭಗೈದವರ ಕಣ್ಣು ಕೆಂಪಾಗುತ್ತಿದೆ..
15 May at 13:34
·
Like
·
7
Raaz Balaya
ಸಂಶಾದ್ ತಲೆಮೊಗ್ರು
ತುಂಬಾ ಸ್ಟ್ರೋಂಗ್ ಶಬ್ಧ.. ಇನ್ನೊಮ್ಮೆ ಯೋಚಿಸಿ
15 May at 14:29
·
Like
ಸಂಶಾದ್ ತಲೆಮೊಗ್ರು
Correct word adakkintalu ketta pada illa nannalli
15 May at 14:31
·
Edited
·
Like
Raaz Balaya
ರಾಜಕೀಯದ ಬಗ್ಗೆ ಸ್ವಲ್ಪ ಸ್ಟಡಿ ಮಾಡೋದು ಒಳಿತು. ಒಂದೇ ದಾರದಿಂದ ಎಲ್ಲವನ್ನೂ ಕಟ್ಟಲು ಪ್ರಯತ್ನಿಸಬೇಡಿ.. ಹಲವೂ ಪ್ರಾಮಾಣಿಕರೂ ರಾಜಕೀಯದಲ್ಲಿದ್ದಾರೆ..
15 May at 14:34
·
Like
·
1
Saddiq Mangalore Sadiq
Rajaykiyke vidhya agathyia illa thanage vidya baruthade brashtajara madlike
15 May at 14:40
·
Like
Ahmed Sirajuddeen
Swayam seve!!!!!" ???
15 May at 14:49
·
Like
G.m. Shareef Hoode
yellavoo vyaktiya mele depend aagirtade. aatana niyattinante kriye nadeyuttade. adu seveyaagiddare uttama,abhinandaneeya
See Translation
15 May at 14:52
·
Unlike
·
1
Nausheer A. Razak
ರಾಜಕೀಯವನ್ನು ಉದ್ದಿಮೆಯಾಗಿಸಿದವರನ್ನೂ,ಪ್ರತಿಷ್ಠೆ ಯಾಗಿಸಿದವರನ್ನೂ,ಭ್ರಷ್ಟಾಚಾರವಾಗಿಸಿದವರನ್ನೂ,ವಂಚಿಸುವ ಸುಳ್ಳಾಡುವ ಕ್ಷೇತ್ರವಾಗಿಸಿದವರನ್ನೂ, ಕೋಮುವಾದ ವನ್ನಾಗಿಸಿದವರನ್ನೂ,ದರೋಡೆಗೈಯುವ ಕಸುಬಾಗಿಸಿದವರನ್ನೂ ಅಧಿಕಾರದಿಂದ ಕೆಳಗಿಳಿಸಬೇಕಾಗಿದೆ..ಅಲ್ಲಾಹನ ಭಯವಿರುವ ಸತ್ಯ,ನಿಷ್ಠೆ, ಪ್ರಮಾಣಿಕತೆ ಇರುವ ನಾಯಕ
...
See More
15 May at 14:57
·
Edited
·
Like
·
2
Mohammad Imthiyaz
ಪಕ್ಷ ಮರೆತು ಅಭ್ಯರ್ಥಿ ನೋಡಿ ಮತದಾನ ಮಾಡೋ ಸಂಪ್ರದಾಯವನ್ನು ಬೆಳೆಸಬೇಕಿದೆ. ಉಧ್ಯಮವನ್ನು ರಾಜಕೀಯದಿಂದ ಬೇರ್ಪಡಿಸಬಹುದು.
15 May at 15:10
·
Unlike
·
3
ಕಾಮೆಂಟ್ ಪೋಸ್ಟ್ ಮಾಡಿ
0 ಕಾಮೆಂಟ್ಗಳು
ಹೆಜ್ಜೆ ಹುಡುಕಿ ಬಂದವರು
2
3
6
6
7
ನುಡಿ ಮುತ್ತು
ದಿನದ ಮಾತು
ಮನಸ್ಸಿನ ಮಾತು
ಮೈಲು ಗಲ್ಲು
ಮಾರ್ಚ್ 2023
1
ಅಕ್ಟೋ 2022
2
ಆಗ 2022
1
ಮಾರ್ಚ್ 2022
1
ಫೆಬ್ರ 2022
1
ಸೆಪ್ಟೆಂ 2020
1
ಜುಲೈ 2016
2
ಜೂನ್ 2016
2
ಏಪ್ರಿ 2016
1
ಡಿಸೆಂ 2015
7
ಆಗ 2015
1
ಜೂನ್ 2015
2
ಮೇ 2015
7
ಏಪ್ರಿ 2015
12
ಮಾರ್ಚ್ 2015
50
ಫೆಬ್ರ 2015
62
ಜನ 2015
1
ನವೆಂ 2014
1
ಜೂನ್ 2013
3
ಜೊತೆಗಾರರು
ಕನ್ನಡ A2Z
ನೀಲಿ ಅಲೆಗಳು
UCM ಕಾಲೇಜು
GHS ಮಂಚಿ
I Think India
UCM-150
ದಿನ ಪತ್ರಿಕೆಗಳು
ಕುಕ್ಕಾಜೆ
ನಿಂದನೆ ವರದಿ ಮಾಡಿ
ಯಾತ್ರಿಕನ ಡೈರಿ
ದಿನದ ಧ್ವನಿ
ಹಾಡು-ಪಾಡು
ಮಾತು-ಕತೆ
ಕೋಲ್ಮಿಂಚು
ದಾರಿ ದೀಪ
ಅಭಿಮತ
ಶುಭಾಶಯ
ನಾಡು-ನುಡಿ
ಯಾತ್ರಿಕ
0 ಕಾಮೆಂಟ್ಗಳು